ಬಿಜೆಪಿ ನಾಯಕರಿಗೆ ತಲೆನೋವಾದ ಉಮಾಭಾರತಿ ಹೇಳಿಕೆ

0

ಮಧ್ಯಪ್ರದೇಶ: ಶ್ರೀರಾಮ ಮತ್ತು ಹನುಮಾನ್‌ ಮೇಲೆ ಭಕ್ತಿ ಹೊಂದುವುದು ಬಿಜೆಪಿಯ ಹಕ್ಕು ಸ್ವಾಮ್ಯವಲ್ಲ ಎಂದು ಹೇಳುವ ಮೂಲಕ  ಸ್ವಪಕ್ಷದ ನಾಯಕರಿಗೆ ಉಮಾಭಾರತಿ ತಲೆ ನೋವು ತಂದಿಟ್ಟಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ತಮ್ಮ ತವರು ರಾಜ್ಯದಲ್ಲಿ ಹನುಮಾನ್‌ ಮಂದಿರ ನಿರ್ಮಿಸುವ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಉಮಾಭಾರತಿ ಈ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here