ಕುಮಾರಮಂಗಲ ಶಾಲೆಯ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

0

ಪುತ್ತೂರು: ಕುಮಾರಮಂಗಲ ಹಿರಿಯ ಪ್ರಾಥಮಿಕ ಧಾಲೆಯ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಜರಗಿತು. ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿರವರು ಕಾರ್ಯಕ್ತಮ ಉದ್ಘಾಟಿಸಿದರು.

ಎಸ್ ಡಿಎಂಸಿ ಅಧ್ಯಕ್ಷ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.ಅತಿಥಗಳಾಗಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ. ಗ್ರಾ.ಪಂ.ಸದಸ್ಯರುಗಳಾದ .ಗಿರಿಶಂಕರ ಸುಲಾಯ ದೇವಸ್ಯ, ಯಶೋದಾ , ಜಯಶ್ರೀ, ಸವಣೂರು ಸಿ.ಎ.ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣ್ಷಾಯ ಶಿಕ್ಷಣ ತಜ್ಞ ನಾಗರಾಜ ನಿಡ್ವಣ್ಣಾಯ, ಕಡಬ ತಾ.ಪಂ. ಮಾಜಿ ಅಧ್ಯಕ್ಷೆ ರಾಜೇಶ್ವರಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಜಾನಕಿ ಬಿ ಸ್ವಾಗತಿಸಿ, ವಂದಿಸಿದರು.

ಸವಣೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಇಂದಿರಾ ಬಿಕೆ, ಸದಸ್ಯ ಗಿರಿಶಂಕರ್ ಸುಲಾಯ, ಮಾಜಿ ಸದಸ್ಯರಾದ ವೇದಾವತಿ ಅಂಜಯ, ಸುಧಾ ನಾಗರಾಜ್, ನಾಗೇಶ್ ಓಡಂತಾರ್ಯ, ತಾ.ಪಂ ಮಾಜಿ ಅಧ್ಯಕ್ಷೆ ರಾಜೇಶ್ವರಿ ಕೆ, ಗಿರಿಜಾ, ತಾರಾಮಣಿ, ಶ್ರೀ ನಾಗರಾಜ್ ನಿಡ್ವಣ್ಣಾಯ, ಶ್ರೀ ವೆಂಕಟೇಶ್ ಅನಂತಡಿರವರುಗಳನ್ನು ಸನ್ಮಾನಿಸಲಾಯಿತು.

ಬಹುಮಾನ ವಿತರಣೆಯ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರುಗಿತು.

LEAVE A REPLY

Please enter your comment!
Please enter your name here