ಪುತ್ತೂರು ಉಮೇಶ್ ನಾಯಕ್, ಡಾ.ಯಸ್. ಅಬೂಬಕ್ಕರ್ ಆರ್ಲಪದವು, ಕುಸುಮರಾಜ್ ಜ.5ರಂದು ಹಾವೇರಿಗೆ

0

ಪುತ್ತೂರು: ಹಾವೇರಿಯಲ್ಲಿ ಜ.6ರಿಂದ 8ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಆಹ್ವಾನಿತರಾಗಿ ಪುತ್ತೂರಿನಿಂದ ಪುತ್ತೂರು ಉಮೇಶ ನಾಯಕ್, ಡಾ.ಹಾಜಿ ಯಸ್. ಅಬೂಬಕ್ಕರ್ ಆರ್ಲಪದವು ಮತ್ತು ಕುಸುಮ್ ರಾಜ್‌ರವರು ಜ.5ರಂದು ತೆರಳಲಿದ್ದಾರೆ. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಹಾವೇರಿಯಿಂದ ಸಾಹಿತ್ಯ ಪರಿಷತ್ತಿನ ಕೇಂದ್ರೀಯ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿಯವರು ಅಧಿಕೃತ ಆಹ್ವಾನ ಪತ್ರ ನೀಡಿದ್ದು ಈ ಹಿನ್ನೆಲೆಯಲ್ಲಿ ಹಾವೇರಿಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here