ಕಾಸರಗೋಡಿಗೆ ಕ್ರಿಕೆಟ್ ದಿಗ್ಗಜರು ಧೋನಿ

0

 

ಕಾಸರಗೋಡಿನ ಡಾಕ್ಟರ್ ಶಾಜಿರ್ ಅವರ ತಂದೆ ಪ್ರೊಫೆಸರ್ ಕೆ ಕೆ ಗಫಾರ್ ಅವರ ಆತ್ಮಕಥನ “ಜ್ಞಾನ್ ಸಾಕ್ಷಿ ” ( ನಾನು ಸಾಕ್ಷಿ ) ಪುಸ್ತಕವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಎಂ ಎಸ್ ಧೋನಿ ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ದೋನಿಯನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದು ಸೆಲ್ಫಿಗಾಗಿ ಮುಗಿಬಿದ್ದರು.

LEAVE A REPLY

Please enter your comment!
Please enter your name here