ಕ್ರಮಕ್ಕೆ ಅಧಿಕಾರಿಗಳ ಆಗ್ರಹ

0

ಇತ್ತೀಚಿಗೆ ಕರ್ನಾಟಕದ ಶಿವಮೊಗ್ಗದಲ್ಲಿ ಮಾಡಿದ ದ್ವೇಷ ಭಾಷಣಕ್ಕಾಗಿ ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಕಠಿಣ ಕ್ರಮವನ್ನು ಜರಗಿಸುವಂತೆ ನೂರಕ್ಕೂ ಹೆಚ್ಚು ಮಾಜಿ ಅಧಿಕಾರಿಗಳು ಲೋಕಸಭಾ ಸ್ಪೀಕರ್ ಮತ್ತು ನೈತಿಕತೆ ಸಮಿತಿಯನ್ನು ಆಗ್ರಹಿಸಿದ್ದಾರೆ. ಪ್ರಜ್ಞಾ ತಮ್ಮ ಭಾಷಣದಲ್ಲಿ ಹಿಂದೂಗಳು ಮನೆಯಲ್ಲಿ ಶಸ್ತ್ರಗಳನ್ನು ಇಟ್ಟುಕೊಳ್ಳುವಂತೆ ಆಗ್ರಹಿಸಿದ್ದರು.

LEAVE A REPLY

Please enter your comment!
Please enter your name here