ಸರಕಾರದ ವಿರುದ್ಧ ತಿರುಗಿ ಬಿದ್ದ ಬ್ರಾಹ್ಮಣ ಸಭಾ

0


ರಾಜ್ಯ ಸರಕಾರದ ಪರಿಕ್ರತ ಮೀಸಲಾತಿ ನೀತಿಗೆ ಆಕ್ರೋಶ ವ್ಯಕ್ತ ಪಡಿಸಿರುವ ಬ್ರಾಹ್ಮಣ ಸಂಘಟನೆಗಳು ಸರಕಾರದ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ್ದಾರೆ. ಬ್ರಾಹ್ಮಣ ಸಭಾದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸರಕಾರದ ನಿಲುವಿನ ಕುರಿತು ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಮೀಸಲಾತಿ ಇರುವವರಿಗೆ EWS ಮೀಸಲಾತಿ ವರ್ಗಾಯಿಸಬಾರದು ಎಂದು ಹೇಳಿರುವ ಸಭಾ ಅವಶ್ಯ ಬಿದ್ದರೆ ತಾಲೂಕು, ಜಿಲ್ಲೆ , ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲು ಸಭಾ ನಿರ್ಧರಿಸಿದೆ.

LEAVE A REPLY

Please enter your comment!
Please enter your name here