ಅಯ್ಯಪ್ಪ ಸೇವಾ ಸಮಿತಿ ಅರಿಯಡ್ಕ ಇದರ ವತಿಯಿಂದ ಕೌಡಿಚ್ಚಾರು ಶ್ರೀ ಕೃಷ್ಣ  ಭಜನಾ ಮಂದಿರಕ್ಕೆ ಗ್ರೈಂಡರ್ ಹಾಗೂ ಘಂಟಾಮಣಿ ಹಸ್ತಾಂತರ 

0

ಪುತ್ತೂರು : ಅಯ್ಯಪ್ಪ ಸೇವಾ ಸಮಿತಿ ಅರಿಯಡ್ಕ ಇದರ ವತಿಯಿಂದ ಕೌಡಿಚ್ಚಾರು ಶ್ರೀ ಕೃಷ್ಣ  ಭಜನಾ ಮಂದಿರಕ್ಕೆ ಗ್ರೈಂಡರ್ ಹಾಗೂ ಘಂಟಾಮಣಿಯನ್ನು ಸೇವಾ ರೂಪವಾಗಿ ಹಸ್ತಾಂತರಿಸಲಾಯಿತು.
ಭಜನಾ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ರಾಮದಾಸ್ ರೈ ಮದ್ಲ ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ಅವರ ಮೂಲಕ ಭಜನಾ ಮಂದಿರಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ಬಾಬು ಗುರುಸ್ವಾಮಿ ಎರ್ಕ ,ಅಧ್ಯಕ್ಷರಾದ ಬಾಬು ಮಾಸ್ತರ್ ತೆಗ್ಗು,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ,ಉಪಾಧ್ಯಕ್ಷರಾದ ಮೋಹನ ತೋಟಚಾವಡಿ , ಗಿರೀಶ್ ಗೌಡ ಪಾಪೆಮಜಲು,ಜತೆ ಕಾರ್ಯದರ್ಶಿ ವಿನೋದ್ ಸುರುಳಿಮೂಲೆ ,ಕೋಶಾಧಿಕಾರಿ ದೇವಿಪ್ರಸಾದ್ ಕೆಮನಡ್ಕ,ಸಂಘಟನಾ ಕಾರ್ಯದರ್ಶಿ ಭರತ್ ತ್ಯಾಗರಾಜನಗರ,ಸದಸ್ಯರಾದ ಕೊರಗಪ್ಪ ಗೌಡ ,ಸುಂದರ ಪೈಲಕಲ್ಲು,ಚಂದ್ರಶೇಖರ ,ಮುಕುಂದ ,ಪವನ್ ,ಮಣಿಕಂಠ,ದಿಶಾನ್,ಕೌಡಿಚ್ಚಾರು ವಿವೇಕಾನಂದ ಯುವಕ ವೃಂದದ ಅಧ್ಯಕ್ಷ ದುರ್ಗಾಪ್ರಸಾದ್ ಕುತ್ಯಾಡಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here