ಅವಧಿ ಮೀರಿದ ಬಿಯರ್ ದಾಸ್ತಾನು ನಾಶ

0

ಪುತ್ತೂರು: ಕರ್ನಾಟಕ ರಾಜ್ಯ ಪಾನೀಯ ನಿಗಮ ಪುತ್ತೂರು ಮಳಿಗೆಯ ಆವರಣದಲ್ಲಿ ಜ.17ರಂದು ಅವಧಿ ಮೀರಿದ ಒಟ್ಟು 47 ಪೆಟ್ಟಿಗೆ 11 ಬಾಟಲ್ ಬಿಯರ್ ದಾಸ್ತಾನುಗಳನ್ನು ದ.ಕ.ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶದಂತೆ, ಅಬಕಾರಿ ಉಪ ಅಧೀಕ್ಷಕ ಅಶೋಕ್ ಎ. ಪೂಜಾರಿ, ಅಬಕಾರಿ ನಿರೀಕ್ಷಕಿ ಸುಜಾತಾ ಎ. ಹಾಗೂ ಪಾನೀಯ ನಿಗಮದ ವ್ಯವಸ್ಥಾಪಕ ಎಸ್.ಜಿ. ಜಗದೀಶ್, ಮೇಲ್ವಿಚಾರಕ ಅಯ್ಯನಗೌಡರ್ ಆರ್.ವಿ. ಹಾಗೂ ಅಬಕಾರಿ ಪೇದೆ ಸಿದ್ದಲಿಂಗರವರ ಉಪಸ್ಥಿತಿಯಲ್ಲಿ ನಾಶಪಡಿಸಲಾಯಿತು.

LEAVE A REPLY

Please enter your comment!
Please enter your name here