ನಾಲ್ಕಂಭ ಶ್ರೀ ಕ್ಷೇತ್ರದಲ್ಲಿ ಕಪಿಲೇಶ್ವರ ದೇವರ ಪೂಜೆ – “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ

0

ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜಾತ್ರೋತ್ಸವ ಪ್ರಯುಕ್ತ ಶ್ರೀ ನಾಲ್ಕಂಭ ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ಶ್ರೀ ಕಪಿಲೇಶ್ವರ ದೇವರ ಪೂಜೆ ಹಾಗೂ ಧರ್ಣಪ್ಪ ಗೌಡ ಅಂಬುಲ ಹಾಗೂ ಮನೆಯವರಿಂದ ಸೇವೆಯಾಟವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಜರಗಿತು. ಧರ್ಣಪ್ಪ ಗೌಡ ಅಂಬುಲ, ಆಶಾಲತಾ ಅಂಬುಲ, ವೈಷ್ಣವ್ ಅಂಬುಲ, ಆಪ್ತಿ ಅಂಬುಲ ಅತಿಥಿಗಳನ್ನು ಬರಮಾಡಿಕೊಂಡರು.

LEAVE A REPLY

Please enter your comment!
Please enter your name here