ಪುತ್ತೂರು ಕುಶಲ ಹಾಸ್ಯಪ್ರಿಯರ ಸಂಘಕ್ಕೆ ಆಯ್ಕೆ – ಅಧ್ಯಕ್ಷೆ: ಹೀರಾ ಉದಯ್, ಕಾರ್ಯದರ್ಶಿ: ಚೇತನ್ ಕುಮಾರ್, ಉಪಾಧ್ಯಕ್ಷ: ಸುಬ್ರಹ್ಮಣ್ಯ ಶರ್ಮ, ಕೋಶಾಧಿಕಾರಿ : ರಾಧಾಕೃಷ್ಣ ನಾಯಕ್

0

ಪುತ್ತೂರು: ಪುತ್ತೂರಿನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕುಶಲ ಹಾಸ್ಯ ಪ್ರಿಯರ ಸಂಘದ ಸಭೆಯು ಇತ್ತೀಚೆಗೆ ಅನುರಾಗ ವಠಾರದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ವಕೀಲೆಯಾಗಿರುವ ಹೀರಾ ಉದಯ್, ಪ್ರ.ಕಾರ್ಯದರ್ಶಿಯಾಗಿ ಚೇತನ್ ಕುಮಾರ್, ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಶರ್ಮ, ಕೋಶಾಧಿಕಾರಿಯಾಗಿ ರಾಧಾಕೃಷ್ಣ ನಾಯಕ್ ಹಾಗೂ ಜತೆ ಕಾರ್ಯದರ್ಶಿಯಾಗಿ ಅನ್ನಪೂರ್ಣೇಶ್ವರಿ ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here