ಕಾಣಿಯೂರು ಜಾತ್ರೋತ್ಸವ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆ

0

  • ಗೌರವಾಧ್ಯಕ್ಷ ನಿರಂಜನ್ ಆಚಾರ್, ಅಧ್ಯಕ್ಷ ಕುಶಾಲಪ್ಪ ಗೌಡ ಗುಂಡಿಗದ್ದೆ
    ಕಾರ್ಯದರ್ಶಿ ಶೇಷಪ್ಪ ಗೌಡ ಬೆದ್ರಂಗಳ, ಕೋಶಾಧಿಕಾರಿ ಲಕ್ಷ್ಮಣ ಗೌಡ ಮುಗರಂಜ

ಕಾಣಿಯೂರು: ಕಾಣಿಯೂರು ಜಾತ್ರೋತ್ಸವ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆಯು ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರು, ಸಮಿತಿಯ ಗೌರವಾಧ್ಯಕ್ಷರು ಆಗಿರುವ ನಿರಂಜನ್ ಆಚಾರ್ ಅವರ ಉಪಸ್ಥಿತಿಯಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಶ್ರೀರಕ್ಷಾ ಗುಂಡಿಗದ್ದೆ, ಕಾರ್ಯದರ್ಶಿಯಾಗಿ ಶೇಷಪ್ಪ ಗೌಡ ಬೆದ್ರಂಗಳ, ಕೋಶಾಧಿಕಾರಿಯಾಗಿ ಲಕ್ಷ್ಮಣ ಗೌಡ ಮುಗರಂಜ, ಉಪಾಧ್ಯಕ್ಷರಾಗಿ ಚಂದ್ರಶೇಖರ ಕೋಳಿಗದ್ದೆ, ತಿಮ್ಮಪ್ಪ ಗೌಡ ಕಾಯರ‍್ತಡಿ, ಕೇಶವ ಕಟ್ಟತ್ತಾರು, ಗೋಪಾಲಕೃಷ್ಣ ಎಳುವೆ, ಶೇಷಪ್ಪ ಐ ಕಾಣಿಯೂರು, ದಿವಾಕರ ಬೆದ್ರಾಜೆ, ಪ್ರಸಾದ್ ಕಲ್ಪಡ, ವಸಂತ ಪೆರ್ಲೋಡಿ, ಜತೆ ಕಾರ್ಯದರ್ಶಿಯಾಗಿ ಗಣೇಶ್ ಕಲ್ಪಡ, ಗೌರವ ಸಲಹೆಗಾರರಾಗಿ ರೋಹಿತ್ ಅನಿಲ, ಮಾಧವ ಗೌಡ ಕಟ್ಟತ್ತಾರು, ಕುಶಾಲಪ್ಪ ಗೌಡ ಅಂಬುಲ, ಪುಟ್ಟಣ್ಣ ಗೌಡ ಮುಗರಂಜ, ಪದ್ಮಯ್ಯ ಗೌಡ ಅನಿಲ, ವಾಸುದೇವ ನಾಯ್ಕ್ ತೋಟ, ಹರಿಪ್ರಸಾದ್ ರೈ ಕಾಣಿಯೂರು, ಬಾಲಕೃಷ್ಣ ಕಾಣಿಯೂರು, ವೀರಪ್ಪ ಗೌಡ, ಜನಾರ್ದನ ಮಲೆಕೆರ್ಚಿ, ಧರ್ಮೇಂದ್ರ ಗೌಡ ಕಟ್ಟತ್ತಾರು, ಬೆಳಿಯಪ್ಪ ಗೌಡ ಪೆರ್ಲೋಡಿ, ಸಂಘಟನಾ ಕಾರ್ಯದರ್ಶಿಯಾಗಿ ರಾಧಕೃಷ್ಣ ಸಾರಿತ್ತಡಿ, ರವೀಂದ್ರ ಅನಿಲ, ಪರಮೇಶ್ವರ ಗೌಡ ಅನಿಲ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here