ನೆಲ್ಯಾಡಿ: ಬಿಕ್ಷುಕ ನಿರಾಶ್ರಿತ ಕೇಂದ್ರಕ್ಕೆ ದಾಖಲು

0

ನೆಲ್ಯಾಡಿ:  ನೆಲ್ಯಾಡಿ ಪೇಟೆಯಲ್ಲಿ ಬಿಕ್ಷೆ ಬೇಡುತ್ತಿದ್ದ ಅಪರಿಚತ ವ್ಯಕ್ತಿಯೋರ್ವರನ್ನು ಗ್ರಾಮ ಪಂಚಾಯತ್‌ನಿಂದ ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಲಾಯಿತು.


ಅಪರಿಚತ ವ್ಯಕ್ತಿಯೋರ್ವರು ನೆಲ್ಯಾಡಿ ಪೇಟೆಯಲ್ಲಿ ಬಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈತನನ್ನು ಗ್ರಾಮ ಪಂಚಾಯತ್‌ನಿಂದ ಪಚ್ಚನಾಡಿಗೆ ಕರೆದೊಯ್ದು ಅಲ್ಲಿನ ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಲಾಗಿದೆ.

 

 

LEAVE A REPLY

Please enter your comment!
Please enter your name here