ಮರೀಲು ಸ್ನೇಹನಗರ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿ

0

  • ಗೌರವಾಧ್ಯಕ್ಷ:ರಾಜೇಂದ್ರ,ಅಧ್ಯಕ್ಷ:ಮನೋಜಿತ್,ಕಾರ್ಯದರ್ಶಿ:ಕಾರ್ತಿಕ್,ಕೋಶಾಧಿಕಾರಿ:ಹರೀಶ್ ರೈ

ಪುತ್ತೂರು: ಮರೀಲು ಸ್ನೇಹನಗರ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿ ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.

 

ಅಧ್ಯಕ್ಷರಾಗಿ ಮನೋಜಿತ್, ಗೌರವಾಧ್ಯಕ್ಷರಾಗಿ ರಾಜೇಂದ್ರ ಮೆಸ್ಕಾಂ, ಕಾರ್ಯದರ್ಶಿಯಾಗಿ ಕಾರ್ತಿಕ್ ಸಂಜಯನಗರ, ಕೋಶಾಧಿಕಾರಿಯಾಗಿ ಹರೀಶ್ ರೈ, ಗೌರವ ಸಲಹೆಗಾರರಾಗಿ ಭವಾನಿ ಶಂಕರ್, ಸದಸ್ಯರುಗಳಾಗಿ ಸುರೇಶ್ ಕುಮಾರ್, ಸುಧಾಕರ, ಮೋಹನ್ ರಾವ್ ಕಾಡುಮನೆ, ಮೋಹನ್ ನಾಕ್, ದೀಕ್ಷಿತ್ ಹೆಗ್ಡೆ, ರಕ್ಷಿತ್ ಗೌಡ, ರವೀಶ್ ಕಾಡುಮನೆ, ನವೀನ್ ಕ್ಯಾಂಪ್ಕೊ, ಕೌಶಿಕ್, ಕೃತಿಕ್, ವೀರೇಶ್, ಸುಜಯ ಮೋಹನ್ ನಾಕ್, ಕಾರ್ತಿಕ್ ಸಂಜಯನಗರ, ಸಂದೀಪ್ ಕಾಡುಮನೆ, ಅನೀಶ್ ಮರೀಲು, ರಾಮಕೃಷ್ಣ, ರಮೇಶ್, ಕಾರ್ತಿಕ್ ಹೆಗ್ಡೆ, ಭಾಸ್ಕರ ಮರೀಲು, ವಿನೋದ್ ಕುಮಾರ್, ನವೀನ್ ನಾಕ್, ಶಿವಕುಮಾರ್ ಹೆಗ್ಡೆ, ನಿಶಾಂತ್‌ರವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here