ಇಬ್ರಾಹಿಂ ಕಂಬಲ್ತಡ್ಡ ನಿಧನ

0

ಪುತ್ತೂರು: ನಿಡ್ಪಳ್ಳಿ ಗ್ರಾಮದ ಕಂಬಲ್ತಡ್ಡ ನಿವಾಸಿ ಪ್ರಗತಿಪರ ಕೃಷಿಕರಾಗಿದ್ದ ಇಬ್ರಾಹಿಂ (55) ರವರು ಹೃದಯಾಘಾತದಿಂದ ಫೆ. 3 ರಂದು ನಿಧನರಾದರು.

ಮೃತರಿಗೆ ವಾರದ ಹಿಂದೆ ಹೃದಯಾಘಾತ ಉಂಟಾಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಫೆ. 3 ರಂದು ಮಧ್ಯಾಹ್ನ ನಿಧನರಾದರು. ಮೃತರು ಪತ್ನಿ ಎರಡು ಗಂಡು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here