ನಿಶ್ಚಿತಾರ್ಥ; ಅನುಶ್ರೀ-ಧನ್ವೀಕೃಷ್ಣ

0

ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಮಜಲುಗುಡ್ಡೆ ಈಶ್ವರ ಭಟ್‌ರವರ ಪುತ್ರಿ ಅನುಶ್ರೀ ಮತ್ತು ಕಾಸರಗೋಡು ತಾಲೂಕು ಮುಳಿಯಾರು ಗ್ರಾಮದ ಅಮಕ್ಕಾರು ಕೃಷ್ಣ ಭಟ್‌ರವರ ಪುತ್ರ ಧನ್ವೀಕೃಷ್ಣರವರ ವಿವಾಹ ನಿಶ್ಚಿತಾರ್ಥ ಫೆ.5ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here