ಕೌಡಿಚ್ಚಾರು ವಿವೇಕಾನಂದ ಯುವಕ ವೃಂದ-ಗೌರವಾದ್ಯಕ್ಷ: ಬಾಲಕೃಷ್ಣ ಕುಲಾಲ್ ಕೌಡಿಚ್ಚಾರು, ಅಧ್ಯಕ್ಷ: ಉದಯರಾಜ್ ಆಕಾಯಿ,ಪ್ರ.ಕಾರ್ಯದರ್ಶಿ: ಪ್ರತೀಕ್ ಪೂಜಾರಿ ಆಕಾಯಿ, ಕೋಶಾಧಿಕಾರಿ: ದುರ್ಗಾಪ್ರಸಾದ್ ಮುಂಗ್ಲಿಮೂಲೆ

0

ಅರಿಯಡ್ಕ : ಕೌಡಿಚ್ಚಾರು ವಿವೇಕಾನಂದ ಯುವಕ ವೃಂದ ಮಹಾಸಭೆ, ವಿವೇಕಾನಂದ ಜಯಂತಿ ಆಚರಣೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕೌಡಿಚ್ಚಾರು ಶ್ರೀಕೃಷ್ಣ ಸಭಾ ಭವನದಲ್ಲಿ ನಡೆಯಿತು. ಮುಂದಿನ ಅವಧಿಗೆ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು:

ಸ್ಥಾಪಕ ಅಧ್ಯಕ್ಷರಾಗಿ ಅಪ್ಪಯ್ಯ ನಾಯ್ಕ ಬಪ್ಪಪುಂಡೆಲು, ಗೌರವಾದ್ಯಕ್ಷರಾಗಿ ಬಾಲಕೃಷ್ಣ ಕುಲಾಲ್ ಕೌಡಿಚ್ಚಾರು, ಅಧ್ಯಕ್ಷರಾಗಿ ಉದಯರಾಜ್ ಆಕಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರತೀಕ್ ಪೂಜಾರಿ ಆಕಾಯಿರವರನ್ನು ಆಯ್ಕೆ ಮಾಡಲಾಯಿತು. ಜತೆ ಕಾರ್ಯದರ್ಶಿಯಾಗಿ ಸತೀಶ್ ರೈ ಪಾದಲಾಡಿ, ಉಪಾಧ್ಯಕ್ಷರಾಗಿ ಸುಶಾಂತ್ ರೈ ಕುತ್ಯಾಡಿ, ಕೋಶಾಧಿಕಾರಿಯಾಗಿ ದುರ್ಗಾಪ್ರಸಾದ್ ಮುಂಗ್ಲಿಮೂಲೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವರುಣ್ ಕುಮಾರ್ ಕೌಡಿಚ್ಚಾರು, ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚರಣ್‌ರಾಜ್ ಎಂ.ಡಿ., ಸಂಘಟನಾ ಕಾರ್ಯದರ್ಶಿಯಾಗಿ ಯೋಗೀಶ್ ಕುತ್ಯಾಡಿ ಜತೆ ಸಂಘಟನಾ ಕಾರ್ಯದರ್ಶಿಯಾಗಿ ರಾಮನಾಥ ಆಚಾರಿಮೂಲೆ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೇಯಸ್ ರೈ ಕುತ್ಯಾಡಿ, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಿತ್ ರೈ ಕುತ್ಯಾಡಿ, ಗೌರವ ಸಲಹೆಗಾರರುಗಳಾಗಿ ತಿಲಕ್ ರೈ ಕುತ್ಯಾಡಿ, ವಸಂತ ಕುಲಾಲ್ ಆಕಾಯಿ, ಸಂತೋಷ್ ಮಣಿಯಾಣಿ ಕುತ್ಯಾಡಿ, ದುರ್ಗಾ ಪ್ರಸಾದ್ ಕುತ್ಯಾಡಿ, ದೀಪಕ್ ಕುಲಾಲ್ ಆಕಾಯಿ, ಸದಸ್ಯರುಗಳಾಗಿ ಯತೀಂದ್ರ ಕೌಡಿಚ್ಚಾರು, ಮುಕುಂದ ನಾಯ್ಕ ದೇವುಮೂಲೆ, ಸಾಂತಪ್ಪ ಕುಲಾಲ್ ಕೌಡಿಚ್ಚಾರು, ಅನೂಪ್ ರೈ ಕುತ್ಯಾಡಿ, ಶ್ರೀಶ ಮಾವಿಲಕೊಚ್ಚಿ, ಸುಕೇಶ್ ಮಾವಿಲಕೊಚ್ಚಿ, ಹರೀಶ್ ಕುಲಾಲ್ ಪಿ.ಆರ್, ದಿನೇಶ್ ಕುಲಾಲ್ ಕಾಡೂರು, ಮೋಹನ್ ಗೌಡ ಕನ್ನಾಯ, ಕೃಷ್ಣ ಕುಲಾಲ್ ಡಿ., ಹರಿಪ್ರಸಾದ್ ಗೌಡ ಮಾವಿಲಕೊಚ್ಚಿ, ಮೋಹನ್ ಗೌಡ ಮಾವಿಲಕೊಚ್ಚಿ, ಚರಣ್‌ರಾಜ್ ಕೌಡಿಚ್ಚಾರು, ಹರಿಶ್ಚಂದ್ರ ಆಚಾರ್ಯ ಹೊಸಗದ್ದೆ, ಪ್ರಭಾಕರ ಗೌಡ ಕುರಿಂಜ, ಪ್ರೀತೇಶ್ ಆಚಾರ್ಯ ಹೊಸಗದ್ದೆ, ಸ್ವರೂಪ್ ಪೂಜಾರಿ ಆಕಾಯಿ, ಹರೀಶ್ ಮಣಿಯಾಣಿ ಪಾದಲಾಡಿ, ಚಂದ್ರಶೇಖರ ಕುಲಾಲ್ ಬಳಕ್ಕ, ಜಗನ್ನಾಥ ಮಾವಿಲಕೊಚ್ಚಿ, ಶ್ರೇಯಸ್ ರೈ ಕುತ್ಯಾಡಿ, ಸಾತ್ವಿಕ್ ರೈ ಕುತ್ಯಾಡಿ, ವಿಜೇಂದ್ರ ಕೌಡಿಚ್ಚಾರು, ಅವಿನಾಶ್ ಕುತ್ಯಾಡಿ, ಸುಕುಮಾರ್ ಕರ್ಕೇರ ಮಡ್ಯ೦ಗಳ, ಜನಾರ್ದನ ಪೂಜಾರಿ ಬಳ್ಳಿಕಾನ, ಜಯಪ್ರಕಾಶ್ ಕುತ್ಯಾಡಿ, ಬಾರ್ಗವ್ ರೈ ಕುತ್ಯಾಡಿ, ಸಂದೇಶ್ ಮಣಿಯಾಣಿ ಬೆಂಗಳೂರು, ಚಿದಾನಂದ ಮಾವಿಲಕೊಚ್ಚಿ, ಸುರೇಂದ್ರ ಕುಲಾಲ್ ಬೆಂಗಳೂರು, ನವೀನ್ ಶೆಟ್ಟಿ ನಿಶು ಪಕ್ಕಳರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here