![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇತಿಹಾಸ ಪ್ರಸಿದ್ಧ ಗಾಳಿಮುಖ ಪುದಿಯವಳಪ್ಪು ಮಖಾಂ ಉರೂಸ್ ಮತಪ್ರಭಾಷಣ ಸಮಾರೋಪ ಫೆ.11ರಂದು ನಡೆಯಲಿದ್ದು ಫೆ.12ರಂದು ಗಂಟೆ 4-00ರಿಂದ ಸಾರ್ವಜನಿಕ ಅನ್ನದಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಫೆ.3ರಂದು ಉರೂಸ್ ಪ್ರಯುಕ್ತ ಮತ ಪ್ರಭಾಷಣ ಪ್ರಾರಂಭಗೊಂಡಿದೆ. ಸಾವಿರಾರು ಮಂದಿ ಆಗಮಿಸಿ ದರ್ಗಾ ಝಿಯಾರತ್ ನಿರ್ವಹಿಸುತ್ತಿದ್ದಾರೆ.