ಶಿವಣ್ಣ ಗೌಡ ಬಿದಿರಾಡಿಗೆ ಸನ್ಮಾನ

0

ಉಪ್ಪಿನಂಗಡಿ: ಪುತ್ತೂರು ಒಕ್ಕಲಿಗ ಪತ್ತಿನ ಸಹಕಾರಿ ಸಂಘದ ಉಪ್ಪಿನಂಗಡಿ ಶಾಖೆಯ ಸಲಹಾ ಸಮಿತಿಯ ಸದಸ್ಯರಾಗಿದ್ದ ಶಿವಣ್ಣ ಗೌಡ ಬಿದಿರಾಡಿ ನಿವೃತ್ತಿ ಪಡೆದಿದ್ದು, ಅವರಿಗೆ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಸಂಘದ ಉಪ್ಪಿನಂಗಡಿ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಗೌಡ ಕರ್ಮಲ, ಸಲಹಾ ಸಮಿತಿಯ ಸದಸ್ಯರಾದ ನೇತ್ರಾವತಿ ಕೆ.ಪಿ. ಗೌಡ, ಲಿಂಗಪ್ಪ ಗೌಡ ಕಡೆಂಬ್ಯಾಲು, ಶೀನಪ್ಪ ಗೌಡ ವಳಕಡಮ, ಗಣೇಶ್ ಮಠಂದೂರು, ಗೋಪಾಲ ವಳಾಲು ದಡ್ಡು, ಶ್ರೀಮತಿ ಶಾರದಾ ಎ., ಪ್ರಭಾಕರ ಗೌಡ ಗುತ್ಯೋಡಿ, ಸುರೇಶ್ ಕೆ. ಬಿದಿರಾಡಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಶಾಖಾ ವ್ಯವಸ್ಥಾಪಕ ದಿನೇಶ್ ಪಿ., ಸಿಬ್ಬಂದಿಗಳಾದ ಅಮಿತಾ ಡಿ., ಶಿವಕುಮಾರ್, ಸುರೇಶ್ ಕೆ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here