ಉಮಾವತಿ ಬೀರಮಲೆ ನಿಧನ

0

ಪುತ್ತೂರು: ಪುತ್ತೂರು ಬೀರಮಲೆ ದಿ.ಮಂಜುನಾಥ ಆಚಾರ್ಯರ ಪತ್ನಿ ಉಮಾವತಿ(65 ವ.)ರವರು ಅಸೌಖ್ಯದಿಂದ ಫೆ.16ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಮನೋಹರ್ ಆಚಾರ್ಯ, ವಸಂತ್ ಆಚಾರ್ಯ, ಚಿದಾನಂದ ಆಚಾರ್ಯ, ಪುತ್ರಿ ಗಾಯತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here