ಗಡಿನಾಡ ಧ್ವನಿ ಸಧ್ಭಾವನಾ ಭೂಷಣ ರಾಜ್ಯ ಪ್ರಶಸ್ತಿಗೆ ಪರ್ಪುಂಜ ಅಬೂನಜ ಮುಸ್ಲಿಯಾರ್ ಆಯ್ಕೆ

0

ಪುತ್ತೂರು: ಗಡಿನಾಡ ಧ್ವನಿ, ಗಡಿನಾಡ ಶ್ರೇಯೋಭಿವೃಧ್ದಿ ಟ್ರಸ್ಟ್ ವತಿಯಿಂದ ನಡೆಯುವ ಆರನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ನೀಡಲ್ಪಡುವ ಪ್ರತಿಷ್ಠಿತ ಗಡಿನಾಡ ಧ್ವನಿ ಸಧ್ಭಾವನಾ ಭೂಷಣ ರಾಜ್ಯ ಪ್ರಶಸ್ತಿಗೆ ಅಬೂನಜ ಸೋಷಿಯಲ್ ಫೋರಂ ಇದರ ಅಧ್ಯಕ್ಷ ಅಬೂನಜ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಪರ್ಪುಂಜ ಇವರು ಆಯ್ಕೆಯಾಗಿರುತ್ತಾರೆ.

ಫೆ. 25 ರಂದು ನಡೆಯುವ ಗಡಿನಾಡ ಮಹಾಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

LEAVE A REPLY

Please enter your comment!
Please enter your name here