ಕೆಮ್ಮಾಯಿ ಗಿರಿಜಾ ಮಡಿವಾಳ್ತಿರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಭರತ್‌ಪುರ ಗಿರಿಜಾ ಮಡಿವಾಳ್ತಿರವರ ಉತ್ತರಕ್ರಿಯಾದಿ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಮೃತರ ಮನೆಯಲ್ಲಿ ನಡೆಯಿತು.

ಕಾವು ದೇವಪ್ಪ ಮಡಿವಾಳರವರು ನುಡಿನಮನ ಸಲ್ಲಿಸಿದರು. ಮೃತರ ಪುತ್ರ ಶ್ರೀಧರ ಮಡಿವಾಳ ಭರತ್‌ಪುರ, ಪುತ್ರಿ ರಾಧಾ ಮಡಿವಾಳ್ತಿ ಹಾಗೂ ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here