ಮಾಡಾವು-ಸಿದ್ದಮೂಲೆ ರಸ್ತೆಯ ಅಭಿವೃದ್ದಿ ಕಾರ್ಯಕ್ಕೆ ಚಾಲನೆ:ರೂ.4.95 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿ

0

ಸವಣೂರು : ಲೋಕೋಪಯೋಗಿ ಇಲಾಖೆಯ ರೂ.4.95 ಕೋಟಿ ವೆಚ್ಚದಲ್ಲಿ ಅಭಿವೃದ್ದಿಯಾಗಲಿರುವ ಮಾಡಾವು-ಸಿದ್ದಮೂಲೆ ರಸ್ತೆಯ ಕಾಮಗಾರಿಗೆ ಚಾಲನೆ ನೀಡಲಾಯಿತು.

ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್‌ರೈ ಕೆಡೆಂಜಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಕೆಯ್ಯೂರು ಗ್ರಾ.ಪಂ.ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಸವಣೂರು ಗ್ರಾ.ಪಂ. ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ.,ಸದಸ್ಯರಾದ ತೀರ್ಥರಾಮ ಕೆಡೆಂಜಿ, ಸತೀಶ್‌ ಅಂಗಡಿಮೂಲೆ,ತಾರಾನಾಥ ಬೊಳಿಯಾಲ, ಹರೀಶ್‌ ಕಾಯರಗುರಿ,ಚೇತನಾ ಶಿವಾನಂದ ಪಾಲ್ತಾಡಿ,ಸುಂದರಿ ಬಂಬಿಲ, ಹರಿಕಲಾರೈ ,ಕೆಯ್ಯೂರು ಗ್ರಾ.ಪಂ.ಸದಸ್ಯೆ ಮೀನಾಕ್ಷಿ ರೈ , ಗ್ರಾ.ಪಂ.ಮಾಜಿ ಸದಸ್ಯರಾದ ದೇವಿಕಾ ಶ್ರೀಧರ್, ನಳಿನಾಕ್ಷಿ ,ಯತೀಶ್ ಪೂಜಾರಿ ನಿವೃತ ಶಿಕ್ಷಕ ವೆಂಕಟ್ರಮಣ ಭಟ್ ಮಾಲೆತ್ತೋಡಿ,ನಿವೃತ ಸೇನಾಧಿಕಾರಿ ಸಂಜೀವ ಗೌಡ ಪಾಲ್ತಾಡಿ, ಕರುಣಾಕರ ಗೌಡ ಪಲ್ಲತಡ್ಕ,ಕುಶಾಲಪ್ಪ ಗೌಡ ಪಲ್ಲತಡ್ಕ,ಸಂಜೀವ ಗೌಡ ,ಬಿಜೆಪಿ ಬೂತ್ ೭೧ರ ಸಮಿತಿ ಅಧ್ಯಕ್ಷ ಜಯ ಪ್ರಶಾಂತ್ , ಕಾರ್ಯದರ್ಶಿ ರಾಜೇಶ್ ,ಪ್ರಮುಖರಾದ ವೀರಪ್ಪಗೌಡ ಅಲ್ಯಾಡಿ, ವಿದ್ಯಾಧರ ಗೌಡ ಪಾರ್ಲ,ಬಾಲಕೃಷ್ಣ ಗೌಡ ಪಲ್ಲತಡ್ಕ ,ಬಾಲಕೃಷ್ಣ ಗೌಡ ಅಂಗಡಿಹಿತ್ಲು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ತೀರ್ಥಾನಂದ ದುಗ್ಗಳ, ಸತೀಶ್ ಪಾಂಬಾರು, ಶೀನಪ್ಪ ಉಪ್ಪೊಳಿಗೆ ,ಆನಂದ ಉಪ್ಪೊಳಿಗೆ ,ಪ್ರಸಾದ್‌ರೈ ಕಲಾಯಿ,ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷ ವಸಂತ ಪೂಜಾರಿ ನೇರೋಳ್ತಡ್ಕ,ವಸಂತ ರೈ ಕಲಾಯಿ ಮೊದಲಾದವರಿದ್ದರು.
ಸವಣೂರು ಗ್ರಾ.ಪಂ.ಸದಸ್ಯ ಭರತ್‌ರೈ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here