ಪಡುಮಲೆ ಬ್ರಹ್ಮಕಲಶೋತ್ಸವ ; ಪುತ್ತೂರಿನಿಂದ ವಿಶೇಷ ಬಸ್ ಸೌಲಭ್ಯ

0

ಪುತ್ತೂರು: ಫೆ.25 ರಿಂದ ಮಾ.6ರವರೆಗೆ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ.25ರಿಂದ ಪ್ರಾರಂಭಗೊಂಡಿದ್ದು ಮಾ.6ರವರೆಗೆ ನಡೆಯಲಿದ್ದು ಇದರ ಅಂಗವಾಗಿ ಪುತ್ತೂರಿನಿಂದ ಪಡುಮಲೆಗೆ ಬೆಳಗ್ಗೆ 10, 11, 12 ಗಂಟೆಗೆ ವಿಶೇಷ ಸರಕಾರಿ ಬಸ್ಸು ಸೌಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here