ಕೋಡಿಂಬಾಡಿ ಗುತ್ತು ಬಾರಿಕೆಯಲ್ಲಿ ಮಾಲ್ಯಾತ್ತಾಯ ದೈವದ ನೇಮೋತ್ಸವ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಗುತ್ತು ಬಾರಿಕೆಯಲ್ಲಿ ಫೆ.28ರಂದು ಗ್ರಾಮದೈವ ಮತ್ತು ಕುಟುಂಬ ದೈವವಾಗಿರುವ ಮಾಲ್ಯಾತ್ತಾಯ ದೈವದ ನೇಮೋತ್ಸವ ನಡೆಯಿತು.

ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮ ಜರಗಿತು. ಅರ್ಚಕ ಬಾಲಕೃಷ್ಣ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು.

ಬಾರಿಕೆಗುತ್ತುವಿನ ಅಶೋಕ್ ಆರಿಗ, ಭರತ್ ಕುಮಾರ್ ಆರಿಗ, ಸಂಜಯ್ ಆರಿಗ, ರಾಜೇಂದ್ರ ಆರಿಗ, ಪುತ್ತಿಲಗುತ್ತು ಜಯರಾಜ ಹೆಗ್ಡೆ, ಪೆರಿಂಜೆರಾಜಗುತ್ತು ಜಯರಾಜ್ ಕಂಬ್ಳಿ, ಕುಂಬುರ್ಗಗುತ್ತು ಪ್ರಕಾಶ್ಚಂದ್ರ ರೈ, ಜಿ.ಪಂ. ಮಾಜಿ ಅಧ್ಯಕ್ಷ ಕೆ. ಬಾಲಕೃಷ್ಣ ಬೋರ್ಕರ್, ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here