ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಎದುರು ಗುಡ್ಡೆಗೆ ಬೆಂಕಿ !

0


ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಎದುರು ಗುಡ್ಡೆಗೆ ಬೆಂಕಿ ತಗುಲಿದ ಘಟನೆ ಮಾ.4 ರಂದು ನಡೆದಿದೆ.

ದೇವಳದ ಜಾತ್ರಾ ಸಂದರ್ಭದಲ್ಲಿ ಇದೇ ಗುಡ್ಡೆಯಲ್ಲಿ ಸಿಡಿ ಮದ್ದು ಪ್ರದರ್ಶನ ನಡೆಯುತ್ತಿತ್ತು.‌ ಇದೀಗ ಬೆಂಕಿಯ ಕೆನ್ನಾಲಿಗೆ ಪೂರ್ತಿ ಗುಡ್ಡೆಯನ್ನು ಆವರಿಸಿದೆ. ಗ್ರಾಮಸ್ಥರು ಬೆಂಕಿ ಶಮನಕ್ಕೆ ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here