ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಸಮಿತಿ ಅಸ್ತಿತ್ವಕ್ಕೆ

0

ಅಧ್ಯಕ್ಷರಾಗಿ ಖಾಸಿಂ ಹಾಜಿ ಮಿತ್ತೂರು; ಪ್ರ.ಕಾರ್ಯದರ್ಶಿಯಾಗಿ ಇಕ್ಬಾಲ್ ಬಪ್ಪಳಿಗೆ, ಕೋಶಾಧಿಕಾರಿಯಾಗಿ ಕರೀಮ್ ಹಾಜಿ ಚೆನ್ನಾರ್ ಆಯ್ಕೆ

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಪುತ್ತೂರು ಝೋನ್ ಸಮಿತಿಯ ರಚನೆ ಕಾವು ಬದ್ರಿಯ್ಯ ಎಜ್ಯು ಸೆಂಟರ್‌ನಲ್ಲಿ ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕರ್ ಸಅದಿ ಮಜೂರುರವರ ಅಧ್ಯಕ್ಷತೆಯಲ್ಲಿ ನಡೆಯಿತು.


ನೂತನ ಸಮಿತಿಯ ಅಧ್ಯಕ್ಷರಾಗಿ ಕೆ ಬಿ ಖಾಸಿಂ ಹಾಜಿ ಮಿತ್ತೂರು, ಪ್ರ.ಕಾರ್ಯದರ್ಶಿಯಾಗಿ ಇಕ್ಬಾಲ್ ಬಪ್ಪಳಿಗೆ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್ ಆಯ್ಕೆಯಾದರು.


ಉಪಾಧ್ಯಕ್ಷರುಗಳಾಗಿ, ಯೂಸುಫ್ ಹಾಜಿ ಕೈಕಾರ, ಇಬ್ರಾಹಿಂ ಸಅದಿ ಮಾಣಿ ಹಾಗೂ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಆಯ್ಕೆಗೊಂಡರು.
ಕಾರ್ಯದರ್ಶಿಗಳಾಗಿ ಅಬೂಬಕರ್ ಕಬಕ, ಮುಹಮ್ಮದ್ ಬಯಂಬಾಡಿ ಆಯ್ಕೆಯಾದರು. ಸದಸ್ಯರುಗಳಾಗಿ ಯೂಸುಫ್ ಹಾಜಿ ಸೂರಿಕುಮೇರು, ಅಬೂಬಕರ್ ಕುಂಬ್ರ, ಯೂಸುಫ್ ವಳಂಗಾಜೆ, ಅಬೂಬಕರ್ ಮಾಡಾವು, ಆದಂ ಕೆ.ಪಿ,

ಇಬ್ರಾಹಿ ಸಂಪ್ಯ, ಅಬ್ದುರ್ರಹ್ಮಾನ್ ರೆಂಜ, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಇಸ್ಮಾಯಿಲ್ ಹಾಜಿ ಹಸನ್‌ನಗರ, ಅಬ್ದುರ್ರಹ್ಮಾನ್ ಕಬಕ, ಹಂಝ ಮುಸ್ಲಿಯಾರ್, ಸಿ.ಕೆ ಮುಹಮ್ಮಸ್ ಖಾನ್, ಮುಹಮ್ಮದ್ ಮದನಿ ಇರ್ದೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here