ಶುಭವಿವಾಹ : ರತನ್ ಕುಮಾರ್- ಶ್ರುತಿ

0

ಪುತ್ತೂರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಸಭಾಭವನದಲ್ಲಿ ಮಂಜೇಶ್ವರ ಹೊಸಬೆಟ್ಟು ಕುಡಾಲು ಲಕ್ಷ್ಮಣ ಆಚಾರ್ಯರ ಪುತ್ರ ರತನ್ ಕುಮಾರ್ ಮತ್ತು ಪುತ್ತೂರು ಹಾರಾಡಿ ಗುಡ್ಡೆಮನೆ ಹೆಚ್. ಕೇಶವ ಆಚಾರ್ಯರ ಪುತ್ರಿ ಶ್ರುತಿಯವರ ವಿವಾಹ ಮಾ.9ರಂದು ನಡೆಯಿತು.

LEAVE A REPLY

Please enter your comment!
Please enter your name here