ಪಾಣಾಜೆ: ಒಡ್ಯ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

0

ನಿಡ್ಪಳ್ಳಿ; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಇಲ್ಲಿಗೆ ಭಾರತ ನೌಕಾ ದಳದ ಮಾಜಿ ಸೈನಿಕ ಪುಷ್ಪರಾಜ ಶೆಟ್ಟಿ ಕೋಟೆ ಇವರು 2 ಸಾವಿರ ಲೀಟರ್ ನೀರಿನ ಟ್ಯಾಂಕನ್ನು ಮಾ.13 ರಂದು ಕೃಷಿ ಬಳಕೆಗೆ ಕೊಡುಗೆಯಾಗಿ ನೀಡಿದರು.

ಶಾಲಾಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಬಟ್ಯಮೂಲೆ, ದಾನಿ ಲಕ್ಮೀನಾರಾಯಣ ರೈ ಕೆದಂಬಾಡಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ದೇವಪ್ಪ ನಾಯ್ಕ ಕೊಂದಲ್ಕಾನ, ಶಂಕರ ರೈ ಬಾಳೆಮೂಲೆ, ಮುಖ್ಯಗುರು ಜನಾರ್ಧನ ಅಲ್ಚಾರು  ಸಹ ಶಿಕ್ಷಕರಾದ ಉಸ್ಮಾನ್ ಮಂಚಿ, ಶಿಕ್ಷಕಿ ದಿವ್ಯಾ ಪಡುಬಿದ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here