ಪುತ್ತೂರಿನಲ್ಲೂ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗ ! ಮಾ.24: ಒತ್ತುವರಿಯಾದ ಜಾಗಕ್ಕಾಗಿ ಪ್ರಥಮ ಹಂತದ ಹೋರಾಟ

0

ಹಿಂಜಾವೇ ನೇತೃತ್ವದಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ಭಜನೆ – ಆಶ್ಲೇಷ ಬಲಿ ಧರ್ಮಸಭೆ

ಪುತ್ತೂರು: ಕರ್ನಾಟಕದ ಪ್ರಮುಖ ಮತ್ತು ಭೇಟಿ ನೀಡಲೇಬೇಕಾದ ದೇವಾಲಯಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪುತ್ತೂರಿನ ಬೊಳುವಾರಿನಲ್ಲಿ ಸುಮಾರು 3 ಎಕ್ರೆಯಷ್ಡು ಜಾಗವಿದ್ದು, ಈ ಜಾಗದ ಬಹುತೇಕ ಸ್ಥಳ ಒತ್ತುವರಿ ಆಗಿದ್ದು, ಮತ್ತೆ ಜಾಗವನ್ನು ದೇವಸ್ಥಾನಕ್ಕೆ ಸಿಗುವಂತೆ ಮಾಡಲು ಪ್ರಥಮ ಹೋರಾಟದ ಅಂಗವಾಗಿ ಹಿಂದು ಜಾಗರಣ ವೇದಿಕೆಯಿಂದ ಮಾ.24 ರಂದು ಬೃಹತ್ ಭಜನೆ ಮತ್ತು ಆಶ್ಲೇಷ ಬಲಿ ಧರ್ಮಸಭೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here