ಶಾಸ್ತ್ರೀಯ ಸಂಗೀತ ವಿದ್ವತ್‌ನಲ್ಲಿ ಸವಿತಾರಿಗೆ ಉನ್ನತ ಶ್ರೇಣಿ

0

ಪುತ್ತೂರು: 2022-23ನೇ ವರ್ಷದಲ್ಲಿ ನಡೆದ ಶಾಸ್ತ್ರೀಯ ಸಂಗೀತ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಕೃಷ್ಣನಗರದ ಸವಿತಾರವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ.
ಇವರು ಕಾಂಚನ ವಿದ್ವಾನ್. ಎ. ಈಶ್ವರ ಭಟ್ ಇವರ ಶಿಷ್ಯೆ ಆಗಿದ್ದು, ಪುತ್ತೂರಿನ ವಾಗ್ದೇವಿ ಸಂಗೀತ ಶಾಲೆ ಪುತ್ತೂರು ಇದರ ಗುರುಗಳಾಗಿದ್ದಾರೆ.

LEAVE A REPLY

Please enter your comment!
Please enter your name here