ಕಡಬ: ಅನಾರೋಗ್ಯ ಪೀಡಿತ ಕುಟುಂಬಕ್ಕೆ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ನೆರವು

0

 

ಕಡಬ: ಕಡಬ ತಾಲೂಕಿನ ಕಲಾರ ನಿವಾಸಿ ಸುಂದರ ಎಂಬವರ ಕುಟುಂಬದ 4 ಜನ ಸದಸ್ಯರು ಅನಾರೋಗ್ಯ ಪೀಡಿತರಾಗಿದ್ದು ಇದನ್ನು ಮನಗಂಡ ಶೌರ್ಯ ವಿಪತ್ತು ನಿರ್ವಹಣಾ ತಂಡ ಕಡಬ ಇದರ ವತಿಯಿಂದ ಅಗತ್ಯ ಅಕ್ಕಿ, ದಿನಸಿ ಸಾಮಗ್ರಿಗಳನ್ನು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳ ರೂ. 30,000/-ವನ್ನು ವಲಯ ಮೇಲ್ವಿಚಾರಕರಾದ  ರವಿಪ್ರಸಾದ್ ಅಲಾಜೆ, ಶೌರ್ಯ ವಿಪತ್ತು ತಂಡದ ಘಟಕ ಪ್ರತಿನಿಧಿ ಪ್ರಶಾಂತ್ ಎನ್ ಎಸ್ ಕಡಬ, ಘಟಕ ಸಂಯೋಜಕಿ ನಳಿನಿ ಹಾಗೂ ಶೌರ್ಯ ತಂಡದ ಸರ್ವ ಸದಸ್ಯರ ಸಮ್ಮುಖದಲ್ಲಿ  ಕುಟುಂಬಕ್ಕೆ ಹಾಸ್ತಾoತರಿಸಲಾಯಿತು.

LEAVE A REPLY

Please enter your comment!
Please enter your name here