ಪಣೆತ್ತಡ್ಕ ಗೋಪಣ್ಣ ಆಚಾರ್ಯ ನಿಧನ

0

ಪುತ್ತೂರು:ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಪಣೆತ್ತಡ್ಕ ಸೇಸಪ್ಪ ಆಚಾರ್ಯರವರ ಪುತ್ರ ಗೋಪಣ್ಣ ಆಚಾರ್ಯ(70ವ.)ರವರು ಅಸೌಖ್ಯದಿಂದ ಮಾ.19ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಕಮ್ಮಾರ ವೃತ್ತಿಯನ್ನು ಮಾಡುತ್ತಿದ್ದ ಗೋಪಣ್ಣ ಆಚಾರ್ಯರವರು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಶಾಂತಾ, ಪುತ್ರರಾದ ಅಶೋಕ, ಪುತ್ರಿಯರಾದ ಚಿತ್ರ ಹಾಗೂ ಶಶಿಕಲಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here