ರಾಜ್ಯ ಪುರಸ್ಕಾರ, ತೃತೀಯ ಸೋಪಾನ ಅರ್ಹತಾ ಪರೀಕ್ಷೆಯಲ್ಲಿ ರಾಮಕುಂಜ ಆ.ಮಾ.ಶಾಲೆಯ ವಿದ್ಯಾರ್ಥಿಗಳು ತೇರ್ಗಡೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9 ಮತ್ತು 10ನೇ ತರಗತಿಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು 2022-23ನೇ ಸಾಲಿನಲ್ಲಿ ಭಾರತ್ ಸ್ಕೌಟ್ಸ್-ಗೈಡ್ಸ್ ಕರ್ನಾಟಕ ಇವರು ನಡೆಸಿದ ರಾಜ್ಯ ಪುರಸ್ಕಾರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ.

10ನೇ ತರಗತಿ ವಿದ್ಯಾರ್ಥಿನಿಯರಾದ ಸಾವರಿಯಾ ರೈ, ದೀಕ್ಷಾ, ಮೈತ್ರಿ ಹಾಗೂ ರಕ್ಷಿತಾ ಶೆಟ್ಟಿಯವರು ತೇರ್ಗಡೆಯಾಗಿದ್ದಾರೆ. ತೃತೀಯ ಸೋಪಾನದ ಅರ್ಹತಾ ಪರೀಕ್ಷೆಯಲ್ಲಿ ೧೦ನೇ ತರಗತಿಯ ನಿಹಾಲ್, ೯ನೇ ತರಗತಿಯ ನಿಶಾಂತ್ ಜಿ., ಹಾಗೂ ಶಯನ್‌ರವರು ತೇರ್ಗಡೆ ಹೊಂದಿ ರಾಜ್ಯ ಪುರಸ್ಕಾರ ಅವಾರ್ಡ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here