ಪುತ್ತೂರು ಸ್ನೇಹಸಂಗಮ ಆಟೋರಿಕ್ಷಾ ಚಾಲಕ ಮಾಲಕರ ಸಂಘದಿಂದ ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರಕ್ಕೆ ಇನ್‌ವರ್ಟರ್ ಕೊಡುಗೆ

0

ಪುತ್ತೂರು: ಪುತ್ತೂರು ಸ್ನೇಹಸಂಗಮ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಬಡಗನ್ನೂರು ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರಕ್ಕೆ ಇನ್‌ರ್ಟರ್ ಕೊಡುಗೆಯಾಗಿ ನೀಡಲಾಯಿತು.

ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಅರವಿಂದ ಪೆರಿಗೇರಿರವರಿಗೆ ಹಸ್ತಾಂತರಿಸಲಾಯಿತು.

ಸ್ನೇಹ ಸಂಗಮ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅಧ್ಯಕ್ಷ ಅರವಿಂದ ಗೌಡ, ಪ್ರಧಾನ ಕಾರ್ಯದರ್ಶಿ ತಾರಾನಾಥ ಗೌಡ ಬನ್ನೂರು, ಕಾರ್ಯಧ್ಯಕ್ಷ ಚನಿಯಪ್ಪ ನಾಯ್ಕ ಮತ್ತು ಮಾಜಿ ಅಧ್ಯಕ್ಷರುಗಳಾದ ಸಿಲ್ವೆಸ್ಟರ್ ಡಿಸೋಜ ಮೊಟ್ಟೆತಡ್ಕ, ಇಸ್ಮಾಯಿಲ್ ಬೊಳ್ವಾರ್, ಜಗನಾಥ ಮುಡುಪಿನಡ್ಕ, ಸದಸ್ಯರಾದ ಶಶಿಧರ್ ಕೊಡಿಪಾಡಿ, ಸುಲೇಮಾನ್ ರಿಷಿಕೇಶ್, ಲಕ್ಷ್ಮಣ್ ಬನ್ನೂರು, ಕೇಶವ ಕುಂಬ್ರ, ಶ್ರೀನಿವಾಸ ಗೌಡ, ಗಣೇಶ, ನವೀನ್ ಆಚಾರ್ಯ, ಪ್ರಕಾಶ್ ಪೆರ್ಲಂಪಾಡಿ, ರಾಧಾಕೃಷ್ಣ ಪುತ್ತೂರು, ಅಶೋಕ್ ಪೆಡ್ಡಿ, ಗಿರೀಶ್ ಶೆಟ್ಟಿ, ರೋಹಿದಾಸ್, ಶಶಿಧರ ಸೀಟಿಗುಡ್ಡೆ, ಜಗದೀಶ ದೊಡ್ಡಡ್ಕ, ನವೀನ್ ಕುಮಾರ್, ವಿಶ್ವನಾಥ ಪೆರಿಗೇರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here