ಶ್ರೀಜಿತ್ ಸಲೂನ್ ಸ್ಥಳಾಂತರಗೊಂಡು ನಾಳೆ (ಮಾ.30) ಶುಭಾರಂಭ

0

ಪುತ್ತೂರು : ಏಳನೇ ವರುಷದ ವಾರ್ಷಿಕೋತ್ಸವ ಸಂಧರ್ಭ, ಇಲ್ಲಿನ ಎಪಿಎಂಸಿ ಮುಖ್ಯರಸ್ತೆ ಬಾಪ್‌ಬೆನ್ಜ್ ಸಂಕೀರ್ಣದಲ್ಲಿ ಕಳೆದ ಆರು ವರುಷಗಳಿಂದ ಕಾರ್ಯಾಚರಿಸು್ತಿದ್ದ ರಾಜೇಶ್ ಮಾಲೀಕತ್ವದ ಶ್ರೀಜಿತ್ ಸಲೂನ್ ಮಾ.30ರಂದು ಸ್ಥಳಾಂತರಗೊಂಡು ಆದರ್ಶ ಆಸ್ಪತ್ರೆ ಬಳಿಯಿರುವ ಕಾರಂತ್ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ.‌

ಗ್ರಾಹಕ ಜನತೆ ಈ ಮೊದಲಿನಂತೆಯೇ ಸಹಕಾರ ನೀಡುವಂತೆ ಮಾಲೀಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here