ಕಾವು: ನನ್ಯಮಾಡದಲ್ಲಿ ಶ್ರೀ ದಂಡನಾಯಕ ದೈವಗಳ ನೇಮೋತ್ಸವ

0
ಚಿತ್ರ: ಎನ್.ಎಸ್ ಕಾವು

ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಅಂಗವಾಗಿ ಮಾ.30ರಂದು ಬೆಳಿಗ್ಗೆ ನನ್ಯಮಾಡದಲ್ಲಿ ಶ್ರೀ ದಂಡನಾಯಕ ದೈವಗಳ ನೇಮೋತ್ಸವ ನಡೆಯಿತು.

ಬೆಳಿಗ್ಗೆ ನನ್ಯ ಮನೆಯಿಂದ ಭಂಡಾರ ಬಂದು ನನ್ಯ ಅಂಕತಮಜಲು ಗದ್ದೆಯಲ್ಲಿ ಸಿರಿಮುಡಿ ಇಟ್ಟು ಅಲ್ಲಿಂದ ನನ್ಯಮಾಡದಲ್ಲಿ ಬಂದು ದಂಡನಾಯಕ ದೈವಗಳ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ದಂಡನಾಯಕ ದೈವಗಳ ಆಡಳಿತ ಮೊಕ್ತೇಸರ ನನ್ಯ ಅಚ್ಚುತ ಮೂಡೆತ್ತಾಯ, ಕಾವು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ, ಸಮಿತಿ ಸದಸ್ಯರುಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here