ಪಾಪೆಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವ

0


ಪುತ್ತೂರು: ಪಾಪೆಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಎ.1ರಂದು ಬ್ರಹ್ಮಬೈದೇರುಗಳ ನೇಮೋತ್ಸವ ನಡೆಯಿತು.


ಎ.1 ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ಬ್ರಹ್ಮದೇವರ ತಂಬಿಲ, ರಾತ್ರಿ ಅನ್ನಸಂತರ್ಪಣೆ ಬಳಿಕ ಬೈದೇರುಗಳ ಗರಡಿ ಇಳಿದು, ರಾತ್ರಿ ಮಾಣಿಬಾಲೆ ಗರಡಿ ಇಳಿದು, ಎ.2ಕ್ಕೆ ಬೆಳಿಗ್ಗೆ ನಸುಕಿನ ಜಾವ ಗಂಟೆ 4ಕ್ಕೆ ಕೋಟಿ ಚೆನ್ನಯ ದರ್ಶನ ಪಾತ್ರಿಗಳ ಸೇಟು, ಬಳಿಕ ಬೈದೇರುಗಳ ಸೇಟು, ಅರುಣೋದಯ ವೇಳೆ ಪ್ರಸಾದ ವಿತರಣೆ ನಡೆಯಿತು

LEAVE A REPLY

Please enter your comment!
Please enter your name here