ಕುಳಾಲು ಸುನಂದ ರೈಯವರ ಉತ್ತರಕ್ರಿಯೆ-ಶ್ರದ್ಧಾಂಜಲಿ ಸಭೆ

0

ಕಾವು: ಕಡಾರು ದಿ| ನಾರಾಯಣ ರೈಯವರ ಪತ್ನಿ ಕುಳಾಲು ಸುನಂದ ಯನ್ ರೈಯವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯ ಮತ್ತು ಶ್ರದ್ಧಾಂಜಲಿ ಸಭೆಯು ಎ.19ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.

ಜಯರಾಮ ಶಾಂತ ಕುಳಾಲುರವರು ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಮನೆಯವರು, ಬಂಧುಮಿತ್ರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here