ಕೆಯ್ಯೂರಿನ ಯುವಕರಿಂದ ಶ್ರೀ ಕ್ಷೇತ್ರ ಪಣೋಲಿಬೈಲ್ ದೈವಸ್ಥಾನದಲ್ಲಿ ಅರುಣ್ ಕುಮಾರ್ ಪುತ್ತಿಲ ಗೆಲುವಿಗೆ ವಿಶೇಷ ಪ್ರಾರ್ಥನೆ

0

ಕೆಯ್ಯೂರು: ಹಿಂದು ಯುವ ಸಾಮ್ರಾಟ್ ಅರುಣ್ ಕುಮಾರ್ ಪುತ್ತಿಲ  ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿದ್ದು, ಇವರ ಗೆಲುವಿಗಾಗಿ ಕೆಯ್ಯೂರಿನ ಯುವಕರಿಂದ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕಾರಣೀಕ ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ,ಕಲ್ಕುಡ ದೈವಸ್ಥಾನದಲ್ಲಿ ಪುತ್ತಿಲರವರು ಪ್ರಚಂಡ ಗೆಲುವು ಸಾಧಿಸಬೇಕೆಂದು ಕೆಯ್ಯೂರಿನ  ಯುವಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here