ಗೇರು ಸಂಸ್ಕರಣ ಘಟಕದ ಕಾರ್ಮಿಕರಲ್ಲಿ ಮತಯಾಚನೆ ಮಾಡಿದ ಅಶೋಕ್ ಕುಮಾರ್ ರೈ

0

ಪುತ್ತೂರು : ನಗರದ ಕೃಷ್ಣ ನಗರದಲ್ಲಿರುವ ಗೇರು ಸಂಸ್ಕರಣ ಘಟಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಘಟಕದ ಕಾರ್ಮಿಕರಲ್ಲಿ ಮಾತನಾಡಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಘಟಕದ ಅಧಿಕಾರಿ ವರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here