ಗೇರು ಸಂಸ್ಕರಣ ಘಟಕದ ಕಾರ್ಮಿಕರಲ್ಲಿ ಮತಯಾಚನೆ ಮಾಡಿದ ಅಶೋಕ್ ಕುಮಾರ್ ರೈ April 25, 2023 0 FacebookTwitterWhatsApp ಪುತ್ತೂರು : ನಗರದ ಕೃಷ್ಣ ನಗರದಲ್ಲಿರುವ ಗೇರು ಸಂಸ್ಕರಣ ಘಟಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಘಟಕದ ಕಾರ್ಮಿಕರಲ್ಲಿ ಮಾತನಾಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಘಟಕದ ಅಧಿಕಾರಿ ವರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.