ಅಳಕೆಮಜಲು ಕುಂಡಡ್ಕದಲ್ಲಿ ಅರುಣ್ ಪುತ್ತಿಲರಿಂದ ಮತಯಾಚನೆ

0

ಪುತ್ತೂರು: ಅಳಕೆಮಜಲು ಕುಂಡಡ್ಕದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಪ್ರಚಾರ ಸಭೆಯು ಎ.ರ ಸಂಜೆ ನಡೆಯಿತು.


ಕುಂಡಡ್ಕದಲ್ಲಿರುವ ಶೆಡ್ಡು ಎಂಬಲ್ಲಿನ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕರ್ತರನ್ನು, ಮತದಾರರನ್ನು ಉದ್ದೇಶಿಸಿ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅಲ್ಲಿ ಕೊರಗಜ್ಜನ ಕಟ್ಟೆಯಲ್ಲೂ ಅರುಣ್ ಕುಮಾರ್ ಪುತ್ತಿಲ ಅವರು ಪ್ರಾರ್ಥನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here