ಆಮ್‌ ಆದ್ಮಿ ಪಕ್ಷದಿಂದ ಕುಂಬ್ರ, ಪರ್ಪುಂಜ, ಸಂಪ್ಯದಲ್ಲಿ ಬಿರುಸಿನ ಪ್ರಚಾರ

0

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ.ವಿಶುಕುಮಾರ್ ಗೌಡ ಪರವಾಗಿ ಕುಂಬ್ರ,ಪರ್ಪುಂಜ, ಮತ್ತು ಸಂಪ್ಯದಲ್ಲಿ ಬಿರುಸಿನ ಪ್ರಚಾರ ನಡೆಯಿತು. ಮನೆ ಮನೆಗೆ ತೆರಳಿದ ಕಾರ್ಯಕರ್ತರು ಆಮ್‌ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಕೋರಿ ಮತಯಾಚನೆ ನಡೆಸಿದರು. ರಾಜ್ಯದ ಮತ್ತು ಪುತ್ತೂರು ಕ್ಷೇತ್ರದ ಅಭಿವೃದ್ದಿಗಾಗಿ ಆಮ್‌ ಆದ್ಮಿ ಪಕ್ಷ ಬದ್ದವಾಗಿದೆ ಎಂದು ಹೇಳಿರುವ ಅಭ್ಯರ್ಥಿ ಡಾ.ವಿಶು ಕುಮಾರ್‌ ಪೊರಕೆ ಚಿಹ್ನೆಗೆ ಮತ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

LEAVE A REPLY

Please enter your comment!
Please enter your name here