ಸತೀಶ್ ರೈ-ಸುಧಾ ರೈಯವರ ಗಾಯನದ ಪಡುಮಲೆ ವಿಷ್ಣು ಸಂಕೀರ್ತನೆ ಹಾಡು ಬಿಡುಗಡೆ

0

ಪುತ್ತೂರು: ಪುತ್ತೂರಿನ ಉದ್ಯಮಿ, ಕಟ್ಟಾವು ವಾಹನ ಇನ್ಸೂರೆನ್ಸ್ ಸೆಂಟರ್‌ನ ಮಾಲಕ ಸತೀಶ್ ರೈ ಕಟ್ಟಾವು ಮತ್ತು ಸುಧಾ ಸತೀಶ್ ರೈಯವರು ಗಾಯನದಲ್ಲಿ ಮೂಡಿ ಬಂದಿರುವ ಪಡುಮಲೆ ವಿಷ್ಣು ಸಂಕೀರ್ತನೆಯ ಹಾಡು ಬಿಡುಗಡೆಯು ಇತ್ತೀಚಿಗೆ ಪಡುಮಲೆ ದೇವಸ್ಥಾನದಲ್ಲಿ ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲುರವರು ಬಿಡುಗಡೆಗೊಳಿಸಿ, ಶುಭಹಾರೈಸಿದರು.

ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಸತೀಶ್ ರೈ ಕಟ್ಟಾವು, ಸುಧಾ ಸತೀಶ್ ರೈರವರುಗಳು ಉಪಸ್ಥಿತರಿದ್ದರು. ಪಡುಮಲೆ ವಿಷ್ಣು ಸಂಕೀರ್ತನೆಯ ಹಾಡನ್ನು ಯೂಟ್ಯೂಬ್ ಸತೀಶ್ ರೈ ಕಟ್ಟಾವು ಹೆಸರಿನಲ್ಲಿ ಕೇಳಬಹುದಾಗಿದೆ.

LEAVE A REPLY

Please enter your comment!
Please enter your name here