ಕಾವು ಶರತ್ ಕುಮಾರ್ ರೈ ಮನೆಗೆ ಅಣ್ಣಾಮಲೈ ಭೇಟಿ

0

ಕಾವು: ತಮಿಳ್ನಾಡು ಬಿಜೆಪಿ ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಚುನಾವಣಾ ಬಿಜೆಪಿ ಸಹಪ್ರಭಾರಿ, ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಯವರು ಎ.29ರಂದು ಕಾವು ಧನುಜ ನಿವಾಸದ ಶರತ್ ಕುಮಾರ್ ರೈಯವರ ಮನೆಗೆ ಭೇಟಿ ನೀಡಿದರು.

ಕಾವುನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಭೇಟಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here