ಪುಣಚ ಸೂರಂಬೈಲು ತರವಾಡು ಮನೆ ನೇಮ-ಅಶೋಕ್‌ ರೈ ಭಾಗಿ

0

ಪುತ್ತೂರು:ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಇಂದು ಪುಣಚದ ಸೂರಂಬೈಲು ತರವಾಡು ಮನೆಯ ನೇಮದಲ್ಲಿ ಭಾಗವಹಿಸಿ ದೈವದ ಅಭಯ ಯಾಚನೆ ಮಾಡಿದರು. ಬಳಿಕ ಮತಯಾಚನೆ ನಡೆಸಿದರು.

LEAVE A REPLY

Please enter your comment!
Please enter your name here