ಅಶೋಕ್ ರೈ ಪರವಾಗಿ ಬೆಟ್ಟಂಪಾಡಿ 2ನೇ ವಾರ್ಡಿನಲ್ಲಿ ಮನೆ ಮನೆ ಮತಯಾಚನೆ

0

ನಿಡ್ಪಳ್ಳಿ; ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪರವಾಗಿ  ಬೆಟ್ಟಂಪಾಡಿಯಲ್ಲಿ ಮನೆ ಮನೆ ತೆರಳಿ ಮೆ. 2 ರಂದು ಅವರು ಮತ ಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮೊಯಿದು ಕುಂಞ ಕೋನಡ್ಕ,ಲಲಿತಾ ಚಿದಾನಂದ,ಸುಮಲತಾ ಆನಂದ ,ಪುತ್ತೂರು ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಹಮೀದ್ ಕೊಮ್ಮೆಮಾರು,ಬೆಟ್ಟಂಪಾಡಿ ವಾರ್ಡಿನ ಅಧ್ಯಕ್ಷ ಯಾಕೂಬು ಕೂಟತ್ತಾನ,ನಾರಾಯಣ ಪೂಜಾರಿ,ಚೇತನ್ ಬೆಟ್ಟಂಪಾಡಿ,ವಿಠಲ ಕೋನಡ್ಕ,ಅರುಣ್ ಗುಂಡ್ಯಡ್ಕ,ಸುಮಿತ್ರ ಅರಂತನಡ್ಕ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here