ಪಿಆರ್‌ಕೆ ಲ್ಯಾಡರ್‍ಸ್ ಆಂಡ್ ಫರ್ನಿಚರ್ ಶುಭಾರಂಭ

0

ಪುತ್ತೂರು: ನೈತಾಡಿ ಕಲ್ಲುಗುಡ್ಡೆ ದರ್ಬೆಯಲ್ಲಿ ವ್ಯವಹರಿಸುತ್ತಿದ್ದ ಪಿಆರ್‌ಕೆ ಲ್ಯಾಡರ್‍ಸ್ ಆಂಡ್ ಫರ್ನಿಚರ್ ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ತೋಫರ್ ಬಿಲ್ಡಿಂಗ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಮುಖ್ಯ ಅತಿಥಿಯಾಗಿ ಕೆನರಾ ಮ್ಯಾನೇಜರ್ ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಬಡಕ್ಕೋಡಿ ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಗುರು ಶ್ರೀನಿವಾಸ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಹೆಡ್ ಕ್ಯಾಶಿಯರ್ ಎಸ್‌ಆರ್ ವಾಸುದೇವ, ಪುತ್ತೂರು ಬಿಜೆಪಿ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here