ಚಾರ್ವಾಕ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ಮಾತಯಾಚನೆ

0

ಕಾಣಿಯೂರು: ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಚಾರ್ವಾಕ ಬೂತ್ ನಲ್ಲಿ ಕಾರ್ಯಕರ್ತರು ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರವಾಗಿ ಮತ ಪ್ರಚಾರ ನಡೆಸಿದರು.

ಸವಣೂರು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಶಕ್ತಿ ಕೇಂದ್ರದ ಪ್ರಮುಖ್ ಧನಂಜಯ ಕೇನಾಜೆ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ ದೇವಿನಗರ, ಕಾರ್ಯದರ್ಶಿ ಯಶೋಧರ್ ಬೀರೊಳಿಗೆ, ಜತ್ತಪ್ಪ ಗೌಡ ಜತ್ತೊಡಿ, ನಾರ್ಣಪ್ಪ ಗೌಡ ಜತ್ತೊಡಿ, ಹರೀಶ್ಚಂದ್ರ ನೀಟಡ್ಕ, ತಿಮ್ಮಪ್ಪ ಗೌಡ ಮೀಜೆ, ಬೆಳಿಯಪ್ಪ ಗೌಡ ದೇವತ್ತಿಮಾರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here