ಕುಂಬ್ರದಲ್ಲಿ ಅಶೋಕ್ ರೈ ಪರ ಮತಯಾಚನೆ

0

ಪುತ್ತೂರು: ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಶೋಕ್ ಕುಮಾರ್ ರೈ ಪರ ಇಂದು ಕುಂಬ್ರದಲ್ಲಿ ಪಾದಯಾತ್ರೆ ನಡೆಸುವ ಮೂಲಕ ಮತಯಾಚನೆ ನಡೆಸಲಾಯಿತು. ಪಕ್ಷದ ಸ್ಥಳೀಯ ಮುಖಂಡರಾದ ದುರ್ಗ ಪ್ರಸಾದ್‌ ರೈ, ಯೂಸುಫ್‌, ಅಶೋಕ್ ಪೂಜಾರಿ, ವಿನೋದ್ ರೈ, ರಕ್ಷಿತ್ ರೈ ಮುಗೇರು ಸೇರಿದಂತೆ ಹಲವಾರು ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here