ಕೊಂಬೆಟ್ಟಿನಲ್ಲಿ ಧರೆಗುರುಳಿದ ಆಲದ ಮರ – ವಾಹನ ಸಂಚಾರಕ್ಕೆ ಅಡ್ಡಿ, ವಿದ್ಯುತ್ ಕಂಬಗಳಿಗೆ ಹಾನಿ

0


ಪುತ್ತೂರು: ಮೇ 11 ರ ತಡ ರಾತ್ರಿ ಬೀಸಿದ ಗಾಳಿಗೆ ಕೊಂಬೆಟ್ಟಿನಲ್ಲಿ ಕೊಂಬೆಟ್ಟಿನಲ್ಲಿ ಆಲದ ಮರವೊಂದು ಧರೆಗುರುಳಿ ರಸ್ತೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಮರ ಬಿದ್ದು ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.

LEAVE A REPLY

Please enter your comment!
Please enter your name here